Wednesday 6 August 2014

                ಸಾಕ್ಷರ - 2014  ಉದ್ಘಾಟನೆ 

 

ಮೂಡಂಬೈಲು : ಆ. ೬  ಸಾಕ್ಷರ  ಉದ್ಘಾಟನೆ
 ಓದಲು ಬರೆಯಲು ಹಿಂದಿರುವ ಮಕ್ಕಳಿಗಾಗಿ ಪ್ರತ್ಯೇಕ  ಕಲಿಕಾ  ಚಟುವಟಿಕೆಗಳ  ತರಗತಿ
ಸಾಕ್ಷರ  2014  ಇದರ  ಉದ್ಘಾಟನೆ


 ಆ. 6 ಓದಲು  ಬರೆಯಲು  ಹಿಂದಿರುವ ಮಕ್ಕಳಿಗಾಗಿ ಪ್ರತ್ಯೇಕ  ಕಲಿಕಾ  ಚಟುವಟಿಕೆಗಳ  ತರಗತಿ" ಸಾಕ್ಷರ  2014 " ರ  ಉದ್ಘಾಟನ  ಸಮಾರಂಭವು ಪಿ .ಟಿ . ಎ  ಅಧ್ಯಕ್ಷ  ಬಶೀರ್ ರವರ  ಘನ  ಅಧ್ಯಕ್ಷತೆಯಲ್ಲಿ ಎಸ್ . ಎಸ್ . ಜಿ  ಚೆಯರಮನ್ ಶಿವರಾಮಪದಕ್ಕಾಣ್ಣಾಯ ರವರ  ಘನ ಉಪಸ್ಥಿತಿಯಲ್ಲಿ ಮೀಂಜ ಪಂಚಾಯತ್ ಸದಸ್ಯೆ ರೋಶಿನಿ ಜಯರಾಮ್ ರವರು ಧಾನ್ಯ ಗಳಿಂದ  ಅಕ್ಷರ ( ಸಾಕ್ಷರ  2014) ಸ್ರಷ್ಟಿಸು ವು ದರ ಮೂಲಕ ಉದ್ಘಾಟಿಸಿದರು .
   ಶ್ರೀ ಕೃಷ್ಣ ಭಟ್ ,ಶ್ರೀಮತಿ  ಗೋಪಿ (ಪ್ರಭಾರ  ಮುಖ್ಯೋಪಾಧ್ಯಾಯಿನಿ ಪ್ರೌಡ  ಶಾಲೆ ) ಉಪಸ್ಥಿತರಿದ್ದರು ಯು. ಪಿ ಶಾಲೆಯ ಮುಖ್ಯೋಪಾಧ್ಯಾಯಿನಿ ರಮಾ ಬಾಯಿ  ಸ್ವಾಗತಿಸಿದರು .ಗೋಪಾಲಕೃಷ್ಣ ಅಧ್ಯಾಪಕರು ಪ್ರೌಡ  ಶಾಲೆ ಧನ್ಯವಾದ ಸಮರ್ಪಿಸಿದರು . ಪದ್ಮನಾಭ ಮಾಸ್ತರ್ ನಿರೂಪಿಸಿದರು .






No comments:

Post a Comment