ಸಾಕ್ಷರ - 2014 ಉದ್ಘಾಟನೆ
ಮೂಡಂಬೈಲು : ಆ. ೬ ಸಾಕ್ಷರ ಉದ್ಘಾಟನೆ
ಓದಲು ಬರೆಯಲು ಹಿಂದಿರುವ ಮಕ್ಕಳಿಗಾಗಿ ಪ್ರತ್ಯೇಕ ಕಲಿಕಾ ಚಟುವಟಿಕೆಗಳ ತರಗತಿ
ಸಾಕ್ಷರ 2014 ಇದರ ಉದ್ಘಾಟನೆ
ಆ. 6 ಓದಲು ಬರೆಯಲು ಹಿಂದಿರುವ ಮಕ್ಕಳಿಗಾಗಿ ಪ್ರತ್ಯೇಕ ಕಲಿಕಾ ಚಟುವಟಿಕೆಗಳ ತರಗತಿ" ಸಾಕ್ಷರ 2014 " ರ ಉದ್ಘಾಟನ ಸಮಾರಂಭವು ಪಿ .ಟಿ . ಎ ಅಧ್ಯಕ್ಷ ಬಶೀರ್ ರವರ ಘನ ಅಧ್ಯಕ್ಷತೆಯಲ್ಲಿ ಎಸ್ . ಎಸ್ . ಜಿ ಚೆಯರಮನ್ ಶಿವರಾಮಪದಕ್ಕಾಣ್ಣಾಯ ರವರ ಘನ ಉಪಸ್ಥಿತಿಯಲ್ಲಿ ಮೀಂಜ ಪಂಚಾಯತ್ ಸದಸ್ಯೆ ರೋಶಿನಿ ಜಯರಾಮ್ ರವರು ಧಾನ್ಯ ಗಳಿಂದ ಅಕ್ಷರ ( ಸಾಕ್ಷರ 2014) ಸ್ರಷ್ಟಿಸು ವು ದರ ಮೂಲಕ ಉದ್ಘಾಟಿಸಿದರು .
ಶ್ರೀ ಕೃಷ್ಣ ಭಟ್ ,ಶ್ರೀಮತಿ ಗೋಪಿ (ಪ್ರಭಾರ ಮುಖ್ಯೋಪಾಧ್ಯಾಯಿನಿ ಪ್ರೌಡ ಶಾಲೆ ) ಉಪಸ್ಥಿತರಿದ್ದರು ಯು. ಪಿ ಶಾಲೆಯ ಮುಖ್ಯೋಪಾಧ್ಯಾಯಿನಿ ರಮಾ ಬಾಯಿ ಸ್ವಾಗತಿಸಿದರು .ಗೋಪಾಲಕೃಷ್ಣ ಅಧ್ಯಾಪಕರು ಪ್ರೌಡ ಶಾಲೆ ಧನ್ಯವಾದ ಸಮರ್ಪಿಸಿದರು . ಪದ್ಮನಾಭ ಮಾಸ್ತರ್ ನಿರೂಪಿಸಿದರು .
ಓದಲು ಬರೆಯಲು ಹಿಂದಿರುವ ಮಕ್ಕಳಿಗಾಗಿ ಪ್ರತ್ಯೇಕ ಕಲಿಕಾ ಚಟುವಟಿಕೆಗಳ ತರಗತಿ
ಸಾಕ್ಷರ 2014 ಇದರ ಉದ್ಘಾಟನೆ
ಆ. 6 ಓದಲು ಬರೆಯಲು ಹಿಂದಿರುವ ಮಕ್ಕಳಿಗಾಗಿ ಪ್ರತ್ಯೇಕ ಕಲಿಕಾ ಚಟುವಟಿಕೆಗಳ ತರಗತಿ" ಸಾಕ್ಷರ 2014 " ರ ಉದ್ಘಾಟನ ಸಮಾರಂಭವು ಪಿ .ಟಿ . ಎ ಅಧ್ಯಕ್ಷ ಬಶೀರ್ ರವರ ಘನ ಅಧ್ಯಕ್ಷತೆಯಲ್ಲಿ ಎಸ್ . ಎಸ್ . ಜಿ ಚೆಯರಮನ್ ಶಿವರಾಮಪದಕ್ಕಾಣ್ಣಾಯ ರವರ ಘನ ಉಪಸ್ಥಿತಿಯಲ್ಲಿ ಮೀಂಜ ಪಂಚಾಯತ್ ಸದಸ್ಯೆ ರೋಶಿನಿ ಜಯರಾಮ್ ರವರು ಧಾನ್ಯ ಗಳಿಂದ ಅಕ್ಷರ ( ಸಾಕ್ಷರ 2014) ಸ್ರಷ್ಟಿಸು ವು ದರ ಮೂಲಕ ಉದ್ಘಾಟಿಸಿದರು .
ಶ್ರೀ ಕೃಷ್ಣ ಭಟ್ ,ಶ್ರೀಮತಿ ಗೋಪಿ (ಪ್ರಭಾರ ಮುಖ್ಯೋಪಾಧ್ಯಾಯಿನಿ ಪ್ರೌಡ ಶಾಲೆ ) ಉಪಸ್ಥಿತರಿದ್ದರು ಯು. ಪಿ ಶಾಲೆಯ ಮುಖ್ಯೋಪಾಧ್ಯಾಯಿನಿ ರಮಾ ಬಾಯಿ ಸ್ವಾಗತಿಸಿದರು .ಗೋಪಾಲಕೃಷ್ಣ ಅಧ್ಯಾಪಕರು ಪ್ರೌಡ ಶಾಲೆ ಧನ್ಯವಾದ ಸಮರ್ಪಿಸಿದರು . ಪದ್ಮನಾಭ ಮಾಸ್ತರ್ ನಿರೂಪಿಸಿದರು .
No comments:
Post a Comment