ಕಾಸರಗೋಡು
ಡಯಟ್ ನ ನೇತೃತ್ವದಲ್ಲಿ ಜಿಲ್ಲೆಯ
ಶಾಲಾ ಅಧ್ಯಾಪಕರಿಗೆ ಶಾಲಾ
ಬ್ಲಾಗ್ ರೂಪೀಕರಣಕ್ಕಾಗಿ
ನಡೆಯುತ್ತಿರುವ
ಎರಡು ದಿನಗಳ ತರಬೇತಿಯು ಮಂಜೇಶ್ವರ
ಎಸ್.ಎ.ಟಿ.
ಶಾಲೆಯಲ್ಲಿ
ತಾ.18.7.2014
ರಂದು
ಬೆಳಗ್ಗೆ 10
ಘಂಟೆಗೆ
ಆರಂಭವಾಯಿತು.
ಮಂಜೇಶ್ವರ
ಉಪಜಿಲ್ಲಾ ವಿದ್ಯಾಧಿಕಾರಿಗಳಾದ
ಶ್ರೀ ನಂದಿಕೇಶನ್ ಅವರು ತರಬೇತಿಯನ್ನು
ಉದ್ಘಾಟಿಸಿದರು.ಮಂಜೇಶ್ವರ
ಎಸ್.ಎ.ಟಿ.ಪ್ರೌಢ
ಶಾಲೆಯ ಮುಖ್ಯೋಪಾಧ್ಯಾಯಿನಿ
ಶ್ರೀಮತಿ ಮನೋರಮ ಕಿಣಿ ಅವರು
ಅಧ್ಯಕ್ಷತೆ ವಹಿಸಿದ್ದರು.ಡಯಟ್
ಪ್ರಾಧ್ಯಾಪಿಕೆಯಾದ ಶ್ರೀಮತಿ
ಜಲಜಾಕ್ಷಿ ಅವರು ಮುಖ್ಯ ಅತಿಥಿಯಾಗಿದ್ದರು.
ಮಂಜೇಶ್ವರ
ಎಸ್.ಎ.ಟಿ.
ಪ್ರೌಢ
ಶಾಲೆಯ
No comments:
Post a Comment